ಕನಸೊಂದು ಕಾಡುತ್ತಿದೆ ನಿನ್ನ
ನೆನಪುಗಳ ಸಾಲಿನಲ್ಲಿ
ಮನಸ್ಸಿಂದು ಚಡಪಡಿಸುತ್ತಿದೆ ಪ್ರೀತಿಯ
ಒಲವಿನಲಿ
ಹೂವೂಂದು ಅರಳಿದೆ ದುಂಬಿಯ ಬಳಿ
ಸೆಳೆಯುತಲಿ
ನಿನ್ನ ಹೂ ನಗೆಯೊಂದು ಹೇಳುತ್ತಿದೆ
ನೀನಂದ್ರೆ ಇಷ್ಟ ಅಂತ ಮೌನದಲ್ಲಿ
ನೆನಪಿರಲಿ ಇದು ಮನಸ್ಸಿನ ಭಾವನೆಗಳ
ಪಿಸುಮಾತು
ಬುದ್ಧಿಗೆ ನೂರು ದಾರಿ
ಹೃದಯಕ್ಕೆ ಒಂದೇ ದಾರಿ
ಅದವೇ ಪ್ರೀತಿ
ಮುಳ್ಳಿಲ್ಲದೆ ಗುಲಾಬಿ
ಬೆಳೆದವರು ಇಲ್ಲ
ನೋವಿಲ್ಲದೆ
ಸಾಧಿಸಿದವನು ಇಲ್ಲ...
ಸಾಧನೆಗಳನ್ನು ಓದುವುಕ್ಕಿಂತ
ಸಾಧಿಸುವವನು ನೀನಾಗು
ಆಗ ಕೀತಿ೯ ಎನ್ನುವುದು
ನಿನ್ನನ್ನು ಹುಡುಕಿಕೊಂಡು
ಬರುತ್ತದೆ....
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,
ಪುಷ್ಪ ಬಾಡದಿರಲಿ.....!!!
ಹಣ್ಣಾಗುತ್ತಿದೆ ಒಡಲು
ನಿನ್ನಾ ಮಿಲನದ
ಆಶ್ರಯ ಯಾವಾಗ ಕೊಡುತ್ತಿಯಾ?
ನನ್ನ ಉಸಿರು ನಿಲ್ಲುವ
ಮೊದಲು ಬಂದು
ಈ ಹುಚ್ಚು ಮನದ
ಬಯಕೆ ತೀರಿಸುವೆಯಾ?
ಸಮಾದಿಯ ಮೇಲೆ
ಹೂಗಳನ್ನಿಡುತ್ತಿರುವೆ
ಕಣ್ಣೀರು ಸುರಿಸುತ್ತಿರುವೆ
ಓ ದೇವಾ ಜೀವಾ
ನೀಡು ಒಂದಿಷ್ಟು
ಎದ್ದು ಬರಲಿ ಜೊತೆ
ಕರೆದೊಯ್ಯುವೆ
ನಾ ಪ್ರೇಮದ ಅರಮನೆಗೆ
ಓ ದೇವಾ ನಿನಗೂ ಬೇಸರವಾಯಿತೇ
ನನ್ನ ಈ ಬಯಕೆ....