ಭದ್ರ ಕವಚದ ವಜ್ರದ ಹರಳು..ಕಂದನಿಗೆ ಪಂಜರ ಹಾಕಿದ ತಾಯಿಯ ಕರಳು..ಶೋದಿಸಿ -.ಭೋದಿಸಿ ಬೆಳೆಸಿದವಳು..ತುತ್ತು ಮಾಡಿ ಉಣಿಸಿದವಳು ಕೈಯಿಂದ ಹಿಡಿದು ಕೈಬೆರಳು..ಸದಾ ತಾಯಿಯ ಪ್ರೀತಿ ಮಗುವಿಗೆ ನೆರಳು....ತಾಯಿಯ ದಿನದ ಶುಭಾಶಯಗಳು...
ಬಾವನೆಗಳ ಬಳಿ ನಿಂತು ,ಕಾರಣಗಳ ಹುಡುಕುವ ಈ ಮನಸ್ಸು ,,,,
ಹುಡುಕಿ ಹುಡುಕಿ ಮೌನದ ಮನೆ ಕಟ್ಟಿತು ಮನಸ್ಸು,,,,
ಆಸೆಗಳ ಸರಮಳೆಯ ಮಾಡಿ ನಿನ್ನ ಪ್ರೀತಿಗಾಗಿ ಕಾತರದಿ ಕಾಯುತಿರುವೆ.........
ಮೌನದಲ್ಲಿ ಮನ ಕರಗುವ ಮಾತಿದೆ
ಎಂದು ತಿಳಿದದ್ದು ನಿನ್ನ ಕಣ್ಣ ಕಂಬನಿ ಕಂಡಾಗ.
ಹಗಲಲ್ಲಿ ಮನದಲಿ ಕತ್ತಲೆ ಮೂಡಿತು,
ನಿನ್ನ ಪ್ರಜ್ವಲಿಸುವ ಮುಖ ಕಾಣದಾಗ.
ಬಾಡಿ ಹೋದ ಗಿಡದಂತಿಹ ಈ ಜೀವಕ್ಕೆ,
ಮಳೆ ಹನಿಯಾಗಿ ಬರಬಾರದೆ ನೀನು.
ನಾನೇನೂ ಬರೆಯಬೇಕೆಂದು ಬಂದೆ
ಬೇಡ ಬಿಡಿ
ಸುಮ್ಮಸುಮ್ಮನೆ ಹೊತ್ತಿಸ ಬಾರದು ಕಿಡಿ
ನಾವು ಒಂದು ಇಂದು ಮುಂದೆಂದು
ಇದು ಎಲ್ಲರು ಹೇಳುವ ಮಾಮೂಲಿ ನುಡಿ
ಅವುಗಳು ಈಗ ತಾನೇ ಹುಟ್ಟಿದ ಕುಡಿ
ಅವುಗಳ ಕನಸುಗಳನ್ನು ಮಾಡಬೇಡಿ ಪುಡಿ
ಹಗಲೆಲ್ಲ ದುಡಿದು ಹೆಂಡ ಕುಡಿದು
ರಾತ್ರಿ ಕನಸು ಕಾಣುತ್ತವೆ
ಏನೋ ಸಾದಿಸ ಬೇಕಂಬ ತುಡಿತ ಅವಕ್ಕೆ
ಅವರಿಗೆ ಕನಸು ಕಾಣಲು ಬಿಡಿ
ಅವಗಳು ನನಾಸಾಗುವವೆ ಎಂದು ಕಾವುತಿದ್ದೇನೆ
ನಾನೇನೂ ಬರೆಯಬೇಕೆಂದಿದ್ದೆ
ಇಲ್ಲಿಗೆ ಸಾಕು ಮಾಡುತ್ತೇನೆ ಹೋಗಲಿ ಬಿಡಿ
ಹಕ್ಕಿಗಳನ್ನು ಪಂಜರದಲ್ಲಿ ಕೂಡಿಡ ಬೇಡಿ
ಹಾರಲು ಬಿಡಿ