Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಉಪವಾಸ

ಒಂದು ತಿಂಗಳ
ಉಪವಾಸ
ಪ್ರತಿಯೊಬ್ಬ
ಮುಸ್ಲಿಮರಿಗೆ
ಕಡ್ಡಾಯ

ಪ್ರತಿ ತಿಂಗಳ
ಹಲವು ದಿನಗಳ
ಉಪವಾಸ
ಎಲ್ಲಾ ಧರ್ಮದ
ಬಡವರಿಗೆ
ಅನಿವಾರ್ಯ

 ಅಲ್ತಾಫ್ ಬಿಳಗುಳ.

- ಅಲ್ತಾಫ್ ಬಿಳಗುಳ

12 Jun 2017, 03:15 pm

ಬಾರಯ್ಯ ಮಳೆರಾಯ

( ಬಾರಯ್ಯ ಮಳೆರಾಯ )

ಬರಗಾಲದ ಬೇಸಿಗೆಯ ಧಗೆಯಲ್ಲಿ.
ಬರಿದಾಗಿರುವ ಬಂಜರು‌ ಭೂಮಿಯಲ್ಲಿ
ಕುಡಿಯಲು ನೀರಿಲ್ಲ. ತಿನ್ನಲು ಗಂಜಿಗೂ ಗತಿಯಿಲ್ಲ.
ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ ಇ ಕಾಡೆಲ್ಲ.
ತಿನ್ನಲು ಅಹಾರವಿಲ್ಲದೆ ಕೊನೆಯುಸಿರನು ಎಳೆಯುತ್ತಿವೆ ಪ್ರಾಣಿಗಳೆಲ್ಲ .

ಎಲ್ಲಿರುವೆಯೊ ಮಳೆರಾಯ ಭೊರ್ಗರೆಯುತ ಭಾರಯ್ಯ .
ಇ ಭೂಮಿಯು ಮಸಣವಾಗುವ ಮುನ್ನ ಮಳೆಯಾಗಿ ಧರೆಗಿಳಿದು
ಹಸಿರೆಂಬ ಉಸಿರನ್ನು ಧರೆಯಲ್ಲಿ ನೀ ಚೆಲ್ಲಿ ಜಗವನ್ನು ಕಲ್ಪವ್ರುಕ್ಷವಾಗಿ ಪರಿವರ್ತಿಸಲು ಭಾರಯ್ಯ
ಉಯ್ಯೊ ಉಯ್ಯೊ ಮಳೆರಾಯ...

( ಸಂತೋಷ್ // ಜೀತು )

- ಸಂತೋಷ್//ಜೀತು

12 Jun 2017, 10:16 am

ಹನಿ..

ಚಿಟಪಟ ಸೋನೆಗೆ ಕೈಚಾಚಿ
ಭುವಿಯು
ಉಲ್ಲಾಸದಿ ಅರಳಿದ ಬೆಳಗು...

- Indushekar Chinivar

12 Jun 2017, 08:49 am

ಕಲ್ಲಿನೇಟು..

ಗೊಬ್ಬರ
ಕೇಳಿದ್ರೆ
ಗುಂಡಿನೇಟು...

ನೀರು
ಕೇಳಿದ್ರೆ
ಬೂಟಿನೇಟು...

ನ್ಯಾಯ
ಕೇಳಿದ್ರೆ
ಲಾಠಿಯೇಟು...

ಮತ
ಕೇಳೋಕೆ
ಬನ್ನಿ....

ನಿಮ್ಗೆ
ಬೀಳುತ್ತೆ
ಮತದಾರರ
ಕಲ್ಲಿನೇಟು...

- ಅಲ್ತಾಫ್ ಬಿಳಗುಳ

12 Jun 2017, 08:38 am

ನಮ್ಮ ಹೈಸ್ಕೂಲ್ ಮಾಸ್ಟರ್

ನಮಗೆ ಇದ್ದರು ಒಬ್ಬರು ಮಾಸ್ಟರ್
ಅವರ ನಡಿಗೆ ತುಂಬಾ ಟೆರರ್.!
ಅವರು ಮಾಡುತ್ತಿದ್ದರು ಪಾಠ ತುಂಬಾ ಹಾನರ್
ಅವರ ಕಂಡರೆ ಹುಡುಗರು ಢರ್ ಢರ್.!
ಅವರೇ ನಮ್ಮ ಮುಖ್ಯ ಶಿಕ್ಷಕರು ಶಶಿಧರ್ ಸರ್

ಕನ್ನಡಕ್ಕೆ ಬರುತ್ತಿದ್ದರು ಒಬ್ಬರು ಮಾಸ್ಟರ್
ಅವರ ಪಾಠ ಕೇಳುವ ನಾವು ಹೇಳುತ್ತಿದ್ದೆವು ವ್ಹಾವ್ ವ್ಹಾವ್!
ಅವರು ಹೊಡೆಯುತ್ತಿದ್ದರು ಬರುವಂತೆ ಬಾವು
ಅದಕ್ಕೆ ಕೊಡುತ್ತಿದ್ದೆವು ಉಪ್ಪಿನ ಕಾವು.!
ಅವರೇ ನಮ್ಮ ನೆಚ್ಚಿನ ಲಕ್ಷ್ಮಣರಾವ್ ಸರ್.!

ಇಂಗ್ಲಿಷ್ಗೆ ಬರುತ್ತಿದ್ದರು ನಮ್ಮೆಲ್ಲರ ಪ್ರೀತಿಯ ಮಾಸ್ಟರ್
ಮಾಡುತ್ತಿದ್ದರು ಇಂಗ್ಲಿಷ್ ಗ್ರಾಮರ್ ಸೂಪರ್.!
ಅದನು ಕೇಳಿ ಪಡೆದೆ ಸಿಇಟಿಯಲ್ಲಿ ಮಾರ್ಕ್ಸ್ ಬಂಪರ್
ಇದರಿಂದಲೆ ಬಂತು ಎನಗೆ ಕೆಲಸದ ಆಫರ್.!
ಇವರ ಅದ್ಬುತ ಪಾಠವ ಕೇಳಿದವರು ಆದರು ಈಗ ಮಾಸ್ಟರ್
ಪಾಠವ ಕೇಳದವರು ಆದರು ಈಗ ಇಂಗ್ಲಿಷ್ ನಲ್ಲಿ ಪಾಪರ್.!
ಇವರ ಪಾಠವ ಕೇಳಿದವರ ಜೀವನ ಮುಂದೆ ಸೂಪರ್..!
ಅವರೇ ನಮ್ಮ ಪ್ರೀತಿಯ ಶಿವಕುಮಾರ್ ಸರ್.!

ಹಿಂದಿಗೆ ಬರುತ್ತಿದ್ದರು ನಮ್ಮ ಅಚ್ಚುಮೆಚ್ಚಿನ ಮಾಸ್ಟರ್
ಅವರು ಹೇಳುತ್ತಿದ್ದರು ಶಾಲೆಗೆ ಸರಿಯಾಗಿ ಬಾರಯ್ಯ.!
ಬಾರದಿದ್ದರೆ ಆಗುವುದು ನಿನ್ನ ಜೀವನ ಗೋಳಯ್ಯ.!
ಅವರ ಪಾಠಕೆ ಸರಿಸಾಟಿಯಿಲ್ಲ ಯಾವುದೇ ಐಎಎಸ್ ರಾಮಯ್ಯ.!
ಅವರಿರಲು ತರಗತಿಯಲಿ ಬಾರದು ಬೇಸರ ಕೇಳಯ್ಯ.!
ಅವರ ಬಗ್ಗೆ ವರ್ಣಿಸಲು ಪದಗಳು ಸಿಗವಯ್ಯ..!
ಅವರೇ ನಮ್ಮ ಅಚ್ಚುಮೆಚ್ಚಿನ ಶ್ರೀರಾಮಯ್ಯ ಸರ್..!

ರಚನೆ.
ನಿಮ್ಮ ಪ್ರಕುಲ್

- ಪ್ರಕುಲ್

12 Jun 2017, 06:44 am

ತುಂತುರು

ನೇಸರನ ಆಗಮನಕ್ಕೆ
ತಂಗಾಳಿಯ ತನನO
ಮಲ್ಲೇಯ ಘಮಕ್ಕೆ
ಜುಮುಗುಡುತಿದೆ ದುOಬಿಗಳ ವದನO
ಗರಿಗೆದರಿದ ಪ್ರಕ್ರುತಿಯು ಮಾಡುತಿದೆ
ಲಾಸ್ಯ ಁನೃತ್ಯO
ತಂದಿದೆ ಹರ್ಷಾ
ಈ ಮೋಹಕ ಮುಂಜವಿನ ಆಗಮನO .

- Chandni

12 Jun 2017, 05:54 am

ವಿಪರ್ಯಾಸ

ಶೋಕಿಗಾಗಿ ಕೋಟಿಗಟ್ಟಲೆ
ಸಾಲ ಮಾಡಿ
ಪಂಗನಾಮ ಹಾಕಿದೋನು
ವಿದೇಶದಲ್ಲಿ ಹಾಯಾಗಿ...

ಮಾಡಿದ ಸಾಲ
ತೀರಿಸಲಾಗದ
ಬಡ ರೈತನ ದೇಹ
ಮರದ ಕೊಂಬೆಯಲ್ಲಿ
ಶವವಾಗಿ....

ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

12 Jun 2017, 12:16 am

ಪ್ರೀತಿ ಏತಕೆ ನಿನ್ನಲ್ಲಿ ಈ ಸ್ವಾರ್ಥ............

ಪ್ರೀತಿ ಮನಸ್ಸುಗಳನ್ನು ಕಟ್ಟಿಹಾಕು
ಸಾಕು ನೀನು ಮನುಷ್ಯನ್ನು ಅಲ್ಲಾ.........

ನೀನಿರುವ ಮನಸಲ್ಲಿ ಸಾವಿರ ತಪ್ಪು ಕಂಡರು
ಸರಿಯೆಂದು ತೋರಿಸುವೆ ನೀನು ..........
ನೀನಿಲ್ಲದ ಮನದಲ್ಲಿ ನೂರು ಸತ್ಯ ಕಂಡರು
ತಪ್ಪೆಂದು ಹೇಳಿಕೊಡುವೆ ನೀನು ನಿನ್ನಲ್ಲೇಕೆ
ಪ್ರೀತಿ ಈ ಸ್ವಾರ್ಥ...............

ಪ್ರೀತಿಸುವೆ ಅಂದರೆ ಕೊಡುವುದು ತಾನೇ ಮರುಕಳಿಸಿ ಪಡೆಯುವ ಕನಸೆಕೆ ಹುಚ್ಚು ಪ್ರೀತಿ ನಿನಗೆ ..................

- ಚುಕ್ಕಿ

11 Jun 2017, 11:13 pm

ಪಂಜರವೇಕೆ .....?

ಹಾರುವ ಹಕ್ಕಿಗೇಕೆ ಬಂಗಾರದ ಪಂಜರ,
ಹಾಡುವ ದನಿಗೇಕೆ ಮಾಮರದ ಕಾತರ,
ಸರಿಸು ದೂರ ಪಂಜರದ ಮನ ಬಾರ......

- Acchu love

11 Jun 2017, 10:27 pm

ನೀ ನನ್ನ ತೊರೆಯುವೆಯಾ....?....?

ಓ ಪ್ರೀತಿಯೇ ನಿನ್ನ ಪಾಲಿಗೆ ನಾ ಮುಳ್ಳದೇನಾ
ನೀ ನನ್ನನ್ನು ತಿರಸ್ಕರಿಸಿ ಬೇರೆ ಹೃದಯದಾಸರೆಯ ಕಡೆ ಹೊರಟೆಯಾ ಗೆಳೆಯ......
ನೀ ನೀಡಿದ ಆಶ್ವಾಸನೆ ಎಲ್ಲವೂ ಬರಿ ಸುಳ್ಳುಗಳ .....

- Acchu love

11 Jun 2017, 10:22 pm