ನಾ ಕಂಡೆ ಕನಸ ಬಹು ವರುಷದ ಹಿಂದೆ ಇಧ್ಹಾ ಜೊತೆಗೇ ಓರ್ವ ಕನಸಿನ ಕಾವಲುಗಾರ ಕಾಲಕೆ ಮಾಯ ಆದನೋ ಅವ ಯೆನ್ನ ಕನಸ ತನ್ನ ಕನಸೆಂದು ತಿಳಿಸಿ ಓ ಮಾಯೆ ಸಫಲ ಆಗಿಸುವೆ ನಿನ್ನ ಕನಸ ಮರದ ನೆರಳಲಿ ಕುಳಿತು ರಾಜಕುಮಾರನ ಒಡನೆ?
ರಕ್ತ ಸಂಬಂಧದ ನುಲಿನಲಿ ಸಿಲುಕಿದ ರೇಶಿಮೆಯ ಜೋಡು ನೂಲುಬಿಡುತಿರಲು ಕಂಡು ಕಂಡರಿಯನೆಂದು ಕದವ ಮುಚ್ಚಿ ಕುತರಯ್ಯ ಇ ದೃಶ್ಯವ ಕಂಡ ರೇಶಿಮೆ ಮರಿಯ ಧುಮ್ಹನವ ನಾ ಅದೆವ ಕರದಿಂದ ಆಲಿಸಲಿ ಹರಿಯೆ! ಬೀಡು ಇರದ ಆ ಗುಡಲ್ಲಿ ಅರಿವಿಲ್ಲದ ಮುಗ್ಧ ಹುಲು ಮರಿಯ ಕಂಡು ಮರುಗಿತೋ ಅದೇಸ್ತೋ ಮನವ್ ನಾ ಕಾಣದಾಗಿ ಹೋದೆನೋ ಹರಿಯೆ ಈ ಯೆನ್ನ ನೇತ್ರವ ನಿನ್ನ ಚರಣದಲಿ ನಮಿಸಿ ಕೇಳಿಕೊಂಬೆ ಒಂದು ಮಾತ ಕಾಯೋ ಆ ಮರಿಯನಿನ್ನ ರೆಪ್ಪೆಯಂತೆ.
krishne?
ಅವನಿ ಎಂಬುದರ ಅರ್ಥ ಧರಣಿ,
ಧ್ರವ್ಯನ್ಯದಿ ವರ್ಗದಲ್ಲಿ ಮೂಡಿಬಂದ ಸರಣಿ;
ಭೂಮಿಯ 53 ಪದಗಳಲ್ಲೊಂದು ಅವನಿ,
ನಾವು ಜೀವಿಸುತ್ತಿರುವ ಈ ಭೂಮಿ;
ಅವ್ ಎನ್ನಲು ಇದುವೇ ಸಂರಕ್ಷಿಣಿ,
ತಾಯಿಯ ರೂಪ ಈ ನಮ್ಮೆಲ್ಲರ ತರುಣಿ;
ಕೋಲಾರದ ಒಂದು ಬೆಟ್ಟದ ಹೆಸರು ಅವನಿ,
ಅವನಿಸುತೆ ಸೀತೆಗೆ ಇದುವೇ ಜನನಿ;
ಎಲ್ಲವನ್ನು ಸಹಿಸಿಕೊಂಡು ಕ್ಷಮಿಸುವ ಕರುಣಿ,
ವಿವಿಧ ಅರ್ಥ ತುಂಬಿರುವ ಪದ ಈ ಅವನಿ!
ನೀನೆಂದರೆ ಆಸೆಯಲ್ಲ..ಆಕರ್ಷಣೆಯೂ ಅಲ್ಲ. ನೀನೆಂದರೆ ಮೋಹವಲ್ಲ..ವ್ಯಾಮೋಹವೂ ಇಲ್ಲ ನೀನೆಂದರೆ ಮನದಲ್ಲಿ ಮೂಡಿದ ಮಧುರ ಭಾವನೆ ಆತ್ಮದಲ್ಲಿ ಒಂದಾದ ದಿವ್ಯ ಕಲ್ಪನೆ
ಪಡೆಯುವ ಹಂಬಲವಿಲ್ಲ..ಕಳೆದು ಕೊಳ್ಳುವ ಭಯವಿಲ್ಲ..
ಆದರೂ ಹೊಳಪ್ಪಿಲ್ಲದ ಬೆಳಕಾಯಿತು ..
ನಿರಾಸೆಗು ಚಿಗುರಾಯಿತು ...
ಹಣತೆ ಹಚ್ಚಬೇಕೆಂದು ಕೊಂಡೆ
ಹುಡುಕಾಡಿದೆ ಮನೆಯ ತುಂಬೆಲ್ಲಾ
ಪರಿಕರಗಳು ಬೇಕಾದವು ಒಂದೇ? ಎರಡೇ?
ಕತ್ತಲಿಲ್ಲದೆ ಬೆಳಕಿಗೆ ಮಹತ್ವವಿಲ್ಲ;
ಮನದೊಳ ಅಂಕಣದಲ್ಲಿ
ನೂರು ದೀಪಗಳ ಬೆಳಕಿದೆ
ಆದರೂ ನಿನ್ನ ಒಂದು ಬಯಕೆ ......
ತೋಟದಲ್ಲಿನ ಹಕ್ಕಿ ಬಾರದ ಮರವಾದ ಜೀವಕೆ
ನಿನ್ನ ಒಂದು ಸ್ಪರ್ಶ ಸ್ಪೂರ್ತಿ ಆಯಿತು ...
ಅಂದು ಕನಸು ಕಂಡೆ ನಾ .... ಇಂದು ನನಸಾಗಬಹುದೆಂಬ ಆಸೆ ಹೊತ್ತು
ನಾ ಅರಿಯದಾದೇ ಆ ಕನಸು ಇಂದು ಆಗದೇ ಹೋಗುವ ನೀರಾಸೇ ಹುಟ್ಟಿಸುತ್ತದೆ ಎಂದು...
ಅದಂತು ನೀಜ ಅಂದು ಕಂಡ ಕನಸು ಅಂದು ನೀರಿಕ್ಷೆಗೂ ಮೀರಿದ ಖುಷಿ ಕೊಟ್ಟು ಬದುಕುವ ಆಸೇ ಹುಟ್ಟಿಸಿತು ಆ ದಿನ ನಾ ಕಂಡ ಕನಸು. ......