ಹಕ್ಕಿಗಳ ಇಂಚರಗಳ ನಡುವೆ
ಬೆಳ್ಳಿರಥವನ್ನೇರಿ ಬಂದ ಬಾಸ್ಕರ
ಸೋಗಸಾದ ಮುಂಜಾನೆಯಲಿ
ಮಂಜುಗಳ ಬಿತ್ತರಿಸಿ ಮುದ ನೀಡಿದ ರವಿತೇಜ
ಕತ್ತಲೆಯ ಕರಗಿ ಬೆಳಕಿನ ಹಾಲು ಚೆಲ್ಲಿದ ನೇಸರ
ಎದ್ದೇಳಿ ಸ್ನೇಹಿತರೆ ನಿಮಗಿದೋ
ಮುಂಜಾನೆಯ,ನಮನ
ಶುಭ್ರವಾಗಿರಲಿ ನಿಮ್ಮ ಮನ
ಖುಷಿಖುಷಿಯಿಂದಿರಲಿ ಈ ದಿನ
ಶುಭದಿನ
ಬೆಳೆ ಬೆಳೆದು ಕಾಡು
ನಿಂತುಪುದು ಬೀಡು
ವನವೆಲ್ಲ ಜೇನುಗೂಡು
ಕಡಿಕಡಿದು ನೀವು
ಮಾಡಬೇಡಿ ನೋವು
ಎಂದೆಂದೂ ಇರಲಿ ಅರಿವು
ನನ್ನಿಂದ ನಾ ಹುಟ್ಟಿ ಬರುವೆ
ನನ್ನ ಮೇಲೆ ಕೋಪವೇಕೆ???
ಹೂ ಹಣ್ಣು ಕೊಡುವೆ ನೆರಳನ್ನು ನೀಡುವೆ
ನನ್ನನ್ನು ಕಡಿವಿರೇಕೆ??
ಬಿಸಿಲಲ್ಲಿ ನಾನು ನೆರಳಿನಲ್ಲಿ ನೀವು
ನಿಮಗಾಗಿ ನಾನು ಇರುವೆ
ಯಾರಿಂದ ನನಗೆ ಆಸರೆಯು ಬೇಡ
ನನ್ನ ಮೇಲೆ ಕರುಣೆವಿರಲಿ
ನನ್ನನ್ನು ಕಡಿಯದಿರಿ
ನನ್ನನ್ನು ಕಡಿದು ಹಣಕ್ಕಾಗಿ ಮಾರಿ
ಕ್ಷಣಕಾಗಿ ಬಾಳಬೇಡಿ
ಕಾಡನ್ನು ಉಳಸಿ ನಾಡನ್ನು ಬೆಳಸಿ
ಉಸಿರಾಗರಲಿ ಹಾಡು
ನೆನಪಿರಲಿ ನನ್ನ ಹಾಡು
ಕಮ್ಮಾರ ಬೆಳೆದ ಕಾಳು ಅದೇ,
ಕುರುಬ ಬೆಳೆದರೂ ಬೆಳೆವುದೂ ಅದೇ ಕಾಳು,
ಬೆಳೆದ ಕಾಳಿಗೇನು ಗೋತ್ತು ಬೆಳದವ ಯಾರೆಂದು?
ಅದಕ್ಕೆ ಗೊತ್ತಿರುವುದು ಬೇಯುವುದು,
ಬೆಂದು, ಹಸಿವ ನೀಗಿಸುವುದು,
ಇದನ್ನು ಅರಿಯೇ ಮತವೇ ಮನುಜ ಮತ,
ಈ ಚಿಂತನೆಯೇ ಜಗಕ್ಕೆ ಹಿತ.
ಕರೆದಲ್ಲಿಗೆ ಬರುವೆನೆಂದು ಸದರ
ತಿಳಿಯಬೇಡ
ಬರುವ ಜರೂರ್ ಇದೆ
ನೀ ನನ್ನ ಪ್ರೀತಿಯೆಂದು
ಅರ್ಥವಿಲ್ಲದ ಮೌನ ಬದ್ಧತೆ
ಇಲ್ಲದ ನುಡಿಗಳು
ಅಸಂಬಧವಾಗಿವೆ
ಶುದ್ಧನಾಗು ಇಲ್ಲ ನಿಶಬ್ದನಾಗು ನಿಶಬ್ಧನಾಗು
ನಗುವಿನೊಳಗೆ ನಗುವೊಂದೆ
ಕಾಣುವೆ ಆಸೆ.......
ಪುಟ್ಟ ಮನದೊಳಗೆ
ಪುಟ್ಟದೊಂದು ಗೂಡು
ಕಟ್ಟುವ ಆಸೆ.......
ಮನಸೊಳಗೆ ಮನಸೊಂದು
ಮನೆ ಮಾಡಿ ಆಡಿ ನಲಿಯುವ ಆಸೆ.......
ಆಕಾರವಿಲ್ಲದ ಆಸೆಗೆ ಅಂದವ ಕೊಟ್ಟು
ಸಿಂಗರಿಸಿ ನೋಡುವ ಆಸೆ.............
ಯಾರಿಲ್ಲದ ಆ ಉರಲ್ಲಿ ನನ್ನೊಡೆಯನ
ಆಸೆಯೊಂದೆ ಅರಿಯುವ ಆಸೆ...........
ಅವನ ನಗುವಲ್ಲಿ ಮುದ್ದಾದ ಮಗುವಂತೆ
ಆಡಿ ನಲಿಯುವ ಆಸೆ............
ಆಸೆಯ ಪ್ರೀತಿಯ ಗುರುತು.........