ನಿನ್ನ ಸಂತೋಷಕ್ಕಾಗಿ ಜೀವನವಿಡೀ ಬದುಕುವ ಆಸೆ ನನ್ನದು
ಕೊಡುವೆಯಾ ಒಂದು ಅವಕಾಶ
ಮುಂದಿನ ಜನ್ಮದ ಕಲ್ಪನೆ ನನಗಿಲ್ಲ ಆದರೆ ಈ ಜನ್ಮವಿಡಿ ನಿನಗಾಗಿ ಬದುಕುವ ಒಂದು ಅವಕಾಶ ಕೊಡು ಸಾಕು ನಿನ್ನ ಹೃದಯದಲ್ಲಿ ಕೊಡು ಸ್ವಲ್ಪ ಜಾಗ
ಹೃದಯದರಸ ನಾಗಿ ಬಾಳುವೆ ನನ್ನ ಉಸಿರಿರುವ ತನಕ
ಉರಾಗ ಇತ್ತ ಒಂದು ಸಣ್ಣ ಓಣಿ...
ಆ_ಓನ್ಯಾಗ ಇತ್ತ ನನ್ನ ಮನಸಿನ ಮಹಾರಾಣಿ..
ಮಾಡಿದಾಗ ನನಗ ಕಣ್ಣು ಸೊನ್ನಿ..
ಕೂಗಿ ಕರಿತಿದ್ನಿ ನಾ..ಎ ಚಿನ್ನಿ...
ಮನಸಾರೆ ಪ್ರೀತಿ ಮಾಡಿ ತಿನಿಸಿದ್ನಿ
ಹಾಲಮ್ಯಾಗಿನ ಕೆನಿ...
ಅವಳೆ ನನ್ನ ಪಾಲಿಗೆ ಚಿನ್ನದ ಗಣಿ...
ಚಿನ್ನದ ಗಣಿ...
_ಮಲ್ಲು ಎಸ್ ಬಿರಾದಾರ
ನಾನು.....
ನನ್ನ ಕನಸು ಕಾಣುವ
ಕನಸೇ ನಾನು.....
ಕನಸಲ್ಲಿ ಮರೆಯಾಗದೆ
ಕನಸಲ್ಲಿ ಕಾಣದೇ
ಕನಸಲ್ಲಿ ಪರಿಚಯ ವಾದ
ಸುಂದರ ಕನಸು ನಾನು....
ಕನಸಲ್ಲಿ ನಾನು ಒಂದು ಕಂಡೆ
ಸುಂದರ ಕನಸೊಂದು ಶುರುವಾಗಿತು..
ನಲ್ಲೇ
ನೀ ಆಡುವ ಮಾತು
ಗುನುಗುತ್ತಿದೆ
ಹೃದಯದಲಿ ಕೂತು,
ನೀನ್ನ ಕುಡಿ ನೋಟ
ಕಲಿಸಿದೆ ಮನಸಿಗೆ ಹೊಸ ಪಾಠ
ಕೈ ಬಳೆ ಸದ್ದಿನಲಿ
ಕಳೆದು ಹೋದೆ
ಕಾಲ್ಗೆಜ್ಜೆ ನಾದದಲಿ
ಮರಳಿ ಬಂದೆ
ಈ ಮೌನದ ಭಾಷೆಗೆ
ಲಿಪಿ ಇಲ್ಲ
ಪ್ರೀತಿಲಿ ಬಿದ್ದೋರು
ಯಾರ ಮಾತು ಕೇಳೋದಿಲ್ಲ
ಪ್ರೀತಿಗೆ ಕಾರಣ ಇಲ್ಲವೇ ಇಲ್ಲ......
"ಜೀವನದಲ್ಲಿ ಯಾರು ಸುಮ್ಮನೆ
ಪರಿಚಯವಾಗುವುದಿಲ್ಲ..
ಅದರ ಹಿಂದೆ ಬಲವಾದ ಕಾರಣ
ಇರುತ್ತದೆ...
ಅಪರೂಪಕ್ಕೆ ಸಿಕ್ಕ ಸ್ನೇಹ, ಪ್ರೀತಿ,
ನಿಮ್ಮದು.ಸಂತೋಷವೋ.ದುಃಖವೋ
ಕೋಪವೋ.ಚೇಷ್ಟೆಯೋ.ಎಲ್ಲಾವು
ನಿಮೊಂದಿಗೆ ಮಾತ್ರ ಮಾಡಿರುವೆ
ಅದೆಲ್ಲವೂ ನನ್ನವರು ಎಂದು ಮಾತ್ರ
ನಿನ್ನ ಇರೋದು ಕಷ್ಟ ಅಂತಲ್ಲ
ಅದು ಮನಸಿಗೆ ಇಷ್ಟ ಇಲ್ಲ...
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ
ಅಂತಲ್ಲ..
ಸಿಗೋ ಯಾರು ನಿನ್ನ ಹಾಗೆ
ಇರೋದಿಲ್ಲ"..
- ಎ.ಆರ್.ರಾಹುಲ್.
"ಜೀವನವೆಂಬ ಪುಸ್ತಕದಲ್ಲಿ ?.?.?????.
ಕೆಲವರು ಒಂದು ವಿಷಯದ
ರೀತಿಯಲ್ಲಿ ಬಂದು ಹೋಗುತ್ತಾರೆ...
ಆದರೆ ಬಂದು ಹೋಗುವಷ್ಟರಲ್ಲಿ
ಒಂದು ಪುಸ್ತಕದ ಅರ್ಥ ಮತ್ತು
ಅನುಭವಗಳನ್ನು ಕೊಟ್ಟು
ಹೋಗುತ್ತಾರೆ...
ಇದನ್ನು ಜೀವನದ ಉತ್ತಮ
ಪಾಠ ವೇನನ್ನಲೋ,ಅಥವಾ
ಬಿಟ್ಟುಹೋದ ನನ್ನ ಮೇಲಿನ
ಕೋಪವೇನ್ನಲೋ"...
- ಎ.ಆರ್.ರಾಹುಲ್.