ಸಿಟ್ಟು -ಸೇಡವಿನ ಕೈಗೆ ತಾಳ್ಮೆಯ ಪಾಠ ಹೇಳಬೇಕು
ರಾಗ-ದ್ವೇಷದ ಬುದ್ದಿಗೆ ನೆಮ್ಮದಿಯ ವಾಸನೆ ಹಂಚಬೇಕು
ಸೇಡು-ಕೇಡಿನ ಭಾವಕ್ಕೆ ಸಂತೋಷದ ಬಣ್ಣ ಹಚ್ಚಬೇಕು
ಸಂಚು-ಹೊಂಚಿನ ಮನಕ್ಕೆ ಶಾಂತಿಯ ರುಚಿ ಬಡಿಸಬೇಕು
ಚಂಚಲ-ಮಂಚ'ಲ ದೇಹಕ್ಕೆ ಕೊಂಚ ಸಾಹಿತ್ಯ ಬೇಕೇ-ಬೇಕು
ಸುಗ್ಗಿ.....
- ಆರ್. ಎಸ್ .ಸುಗ್ಗಿ
18 Jul 2025, 09:38 am
- ಹನುಮಂತ ಹೊನ್ನಪ್ಪ ಕುರಿ ಜುಮಲಾಪೂರ
15 Jul 2025, 04:06 pm
- ಹನುಮಂತ ಹೊನ್ನಪ್ಪ ಕುರಿ ಜುಮಲಾಪೂರ
15 Jul 2025, 03:08 pm
? ಪ್ರೀತಿ ಎನ್ನುವುದು ನಿಶ್ಶಬ್ದ ಚಂದ್ರನಂತೆ... ?
ಆಕಾಶದ ನಡುಭಾಗದಲ್ಲಿ, ನಕ್ಷತ್ರದ ನಿದ್ರೆ ನಡುವೆ,
ನೀನು ನಾನಾಗಿ ಬೆರೆದು ನಿಂತೆ — ಆ ಬೆಳಕು ಚಂದ್ರಮೆಯ ಹಾದಿಯಲ್ಲಿ.
ಒಂದೆಮಾತು ಇಲ್ಲ, ಕೇವಲ ಕಣ್ಣುಗಳ ಮಾತು,
ಆ ಬಣ್ಣಗಳ ನಡುವಣ ಪ್ರೇಮ — ನಡುಕಲ್ಲು ಮೇಲೆ ಹುಟ್ಟಿದ ಹೂವಂತು.
ಓಡುತಿರಲಿಲ್ಲ ಕಾಲ —
ಆ ಗಾಳಿಯ ಮೆಲ್ಲ ನಗೆಯಲ್ಲಿ ನಿನ್ನ ಕೂದಲು ಆಡಿದಾಗ,
ನನ್ನ ಹೃದಯ ಮೌನವಾಗಿತ್ತು, ನಿನ್ನ ಹತ್ತಿರವಾಗಿತ್ತು.
ಒಂದೆ ಬದಿ ಹಸುರು ಕನಸುಗಳು, ಮತ್ತೊಂದು ಬದಿ ಮೌನದ ನಿಶ್ಯಬ್ದತೆ,
ಆ ನಡುವೆ ನಾವಿಬ್ಬರು — ಪ್ರೀತಿಯ ನೆರಳಲ್ಲಿ ಮರದಡಿಯಲ್ಲಿ.
ನಿನ್ನೊಂದಿಗಿರುವ ಕ್ಷಣವೇ ಜೀವನದ ಶಾಶ್ವತ ರಾಗ,
ನಿನ್ನನ್ನು ನಂಬಿರುವ ನನ್ನ ಪ್ರೀತಿಯೇ ನನ್ನ ಧ್ಯಾನ, ನನ್ನ ಜಗ.
life ಎಂಬ ದಾರಿಯಲ್ಲಿ P&L ಇದ್ದೆ ಇರುತ್ತದೆ.
profit ಬಂದಾಗ ಹೆಚ್ಚು ಸಂತೋಷ ಪಡಬೇಡ.
Loss ಆದಾಗಲೂ ಕೂಡ ಹೆಚ್ಚು ದುಃಖ ಪಡಬೇಡ...???
ಏಕೆಂದರೆ.
profit ಶಾಶ್ವತವಲ್ಲ
loss ಕೂಡ ಶಾಶ್ವತವಲ್ಲ.
Balance for P&L Life is beautiful