Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

GAJMA TREND ?

ಮೊನ್ನೆ ಗಜಮಾ ಅಂತ ಹೇಳಿ
Sᴛᴏʀʏ ಹಾಕಿದ್ದೆ ಕ್ರಶ್ ನೋಡಿ ಬಿಟ್ಟಳು
ಅವತ್ತು DP ಚೇಂಜ್ , ಮಾಡಿದಾಕಿ
ಇನ್ನು DP ನೇ ಇಟ್ಟಿಲ್ಲ ಯಾಕೋ...? ?‍♂️

- abhi.s.j

19 Sep 2025, 10:15 pm

?ದೇಶ ಪ್ರೇಮ

ಓ ಭಾರತಾಂಬೇ ನಿನಗೆ ಗೊತ್ತಾ ,
ಒಂಬತ್ತು ತಿಂಗಳ ತನ್ನ ಹೊಟ್ಟೆ ಯೊಳಗೆ ಇಟ್ಟು ಕೊಂಡು ಹೋರ ಹಾಕಿದಳು ಹೆತ್ತ , ಅವಳ ಋಣ ತೀರಿಸಬಹುದತ್ತ ಆದರೆ ತಾಯೆ ನೀ ಸಾಯುವವರೆಗೂ ಸಾಕಿದೆ ನನ್ನ ಹೊತ್ತ , ನಿನ್ನ ಋಣ ತೀರಿಸಲೂ ಸಾಧ್ಯ ವಾಗುವುದಿಲ್ಲತ್ತ , ನಿನ್ನ ಋಣ ತೀರಿಸಲೂ ವೀರ ಯೋಧರು ಹೋದರು ಯುದ್ಧದಲ್ಲಿ ಸತ್ತ ಅವರಾಂಗ ಆಗಬೇಕು ನಾ ಇವತ್ತ , ನಿನ್ನ ಈ ಪುಣ್ಯ ಭೂಮಿಯಲ್ಲಿ ಹುಟ್ಟಬೇಕು ನಾ ಮತ್ತಾ ಮತ್ತಾ

- Somanagouda Biradar

08 Sep 2025, 03:02 pm

- Suma M B

07 Sep 2025, 02:15 pm

FAMILY REASON ಪ್ರೇಮ..

ಇಬ್ಬರು ಜೊತೆಯಲ್ಲೇ Settle
ಆಗೋಣ ಅಂದಿದ್ದು ನಾನು,,,
ಹೀಗೆ Settle ಆಗಿಲ್ಲ ಅಂತ ಹೇಳಿ
?????? ℝ?????? ಹೇಳಿ
ಪ್ರೀತಿ ಗೇ ಶ್ರದ್ಧಾಂಜಲಿ ಹೇಳು ಅಂತ ಅಲ್ಲಾ...!!

*ನಿನ್ನ ಜೊತೆ ಬದುಕಬೇಕು ಅಂತ*
*ಹೇಳಿದ್ದು ನಾನು, ನನ್ನ ನೆನಪುಗಳ*
*ಜೊತೆ ಬದುಕು ಅಂತ ಹೇಳಿ,*
*ಬಿಟ್ಟೋಗು ಅಂತ ಅಲ್ಲ...!!??*

- abhi.s.j

07 Sep 2025, 10:16 am

MIDDLE CLASS ಪ್ರೇಮಿ..

ಪ್ರೀತಿಗೋಸ್ಕರ.. ತಾಜ್ ಮಹಲ್..
ಕಟ್ಟಿಸೋಕೆ.... ನಾ ,.. ಶಹಜಾಹನ್... ಅಲ್ಲ....??
ನಿನ್ನ... ಅಂಬಾರಿ.. ಮೇಲೆ... ಹೊತ್ತು... ಮೆರವಣಿಗೆ..... ಮಾಡ್ಸೋಕೆ.... ನಾ...
ಮುಕೇಶ್... ಅಂಬಾನಿ... ಅಲ್ಲ.....?????
ಕೋಟೆಯನ್ನು.. ಲಗ್ಗೆ.. ಹಾಕಿ...ದೋಚಿ..... ತರಲು....
ನಾ... ಅಲೆಕ್ಸಾಂಡರ್.... ಅಲ್ಲ....??????
ನಿನಗಾಗಿ.... ನೀ.. ಮೆಚ್ಚಿದ... ಗುಲಾಬಿಯನ್ನು...
ತಂದು... ಕೊಡಬಲ್ಲ......
*MIDDLE CLASS .. ಪ್ರೇಮಿ...ನಾನು.....??*???

- abhi.s.j

07 Sep 2025, 10:15 am

ಭಟ್ಟಾಕಳಂಕನ ನಾಡು ಚೆನ್ನಭೖರಾದೇವಿಯ ಬೀಡು.

ಪುಣ್ಯಭೂಮಿಯ ನಾಡು ನಮ್ಮದು,
ಕರಾವಳಿಯ ನೆಲೆಸಿದ ಭಾಗ್ಯ ನಮ್ಮದು.
ಭಟ್ಟಾಕಳಂಕನ, ಚೆನ್ನಭೈರಾದೇವಿಯ ಜಯಭೇರಿ,
ಮೇರೆಯುತ್ತಿರುವ ಜನಸಾಗರವೇರಿ

ಭಟ್ಟಾಕಳಂಕ ಜ್ಞಾನದಿ ಬೆಳಕು ಹರಿದು,
ಚೆನ್ನಭೈರಾದೇವಿ ಧೈರ್ಯದಿ ನಾಡನು ಕಾಪಾಡಿ ನಿಂದಿತು.
ಇವರ ಕೀರ್ತಿಯ ಧ್ವನಿ ಸಾಗರದಿ ಮೊಳಗಿತು,
ಹೆಮ್ಮೆಯ ಪೀಳಿಗೆಗೆ ದಾರಿ ಬೆಳಗಿತು.

ಭಟ್ಟಾಕಳಂಕ ಮಾತು ಮುತ್ತಿನಂತೆ ಮಿಂಚಿತು.
ಚೆನ್ನಭೈರಾದೇವಿಯ ನಡೆ ವೀರತೆಯಂತೆ ಬಡಿದ್ದೆಬ್ಬಿಸಿತು.
ಒಬ್ಬನು ತತ್ತ್ವದ ದಾರಿಯಲ್ಲಿ,
ಇನ್ನೊಬ್ಬಳು ಧೖರ್ಯದ, ಮಾರ್ಗದ ಪಥದಲ್ಲಿ.

ಭಟ್ಟಾಕಳಂಕ ಕೀರ್ತಿಯ ಹೂವು ಅರಳಿತು,
ಚೆನ್ನಭೈರಾದೇವಿಯ ಶೌರ್ಯದ ಮೆರಗು ಕಂಗೊಳಿತು.
ಇವರಿಬ್ಬರ ಪಯಣ ಕರುನಾಡಿನ ಹೆಮ್ಮೆ,
ಇವರಿಬ್ಬರ ಜಯಗುಣಗಾನ ಶಾಶ್ವತ ಹಿರಿಮೆ.

ಭಟ್ಟಾಕಳಂಕನ ನುಡಿ ವಿದ್ಯೆಯ ಹಾದಿ,
ಚೆನ್ನಭೈರಾದೇವಿಯ ನಡೆ ಶೌರ್ಯದ ಹಾದಿ.
ಜ್ಞಾನ–ಧೈರ್ಯ ಒಂದೇ ನಾದವಾಗಿ,
ನಾಡು ಬೆಳೆದಿತು ಉತ್ಸಾಹದ ಕನಸಾಗಿ.

ಭಟ್ಟಾಕಳಂಕ ತರ್ಕದಿ ಅಜ್ಞಾನವನು ಸೋಲಿಸಿದರು.
ಚೆನ್ನಭೈರಾದೇವಿ ವೀರ ಬಲದಿಂದ ಶತ್ರುವನು ಮುರಿದರು
ಇವರ ಸಾಧನೆ ಶಾಶ್ವತ ದೀಪದಂತೆ ಹೊಳೆಯಿತು,
ಇವರ ನೆನಪು ಶಾಶ್ವತವಾಗಿ ತನುಮನದಲ್ಲಿ ಉಳಿಯಿತು.
----------- ಆಶಾ ಡಿಸೋಜಾ ✍️✍️✍️

- Asha Dsouza

06 Sep 2025, 09:47 am

ನಾ ಇರಲಿ ಇಲ್ಲದೆ ಇರಲಿ ನಾ ಪ್ರೀತಿಸಿದ ಹೂ ಎಂದಿಗೂ

ಬಾಡದಿರಲಿ ???

- BEERALINGA BEERALINGA

05 Sep 2025, 11:52 am

ಮಲ್ಲಿಗೆ_ನೀನೆಷ್ಟು_ಅಂದವೆ

ಚೆಂದದ ದುಂಡು ಮಲ್ಲಿಗೆಯೇ ,
ಎಲ್ಲೆಡೆ ಹರಡುತ್ತಿರುವ ನಿನ್ನ‌ಅ ಸುಗಂದಕ್ಕೆ ,
ಅದರ ಪರಿಮಳದ ಸೆಳತಕೆ ದುಂಬಿಯೂ ಬ್ರಮರಗೀತೆಯ ಹಾಡುತ್ತಾ ,
ಸಂತೋಷವಾಗಿ ಹಾಡುತ ತೇಲಾಡುತ
ಆತುರದಿ ಬರುತಿಹನು ....

ಮನಸ್ಸನೆ ಆಕರ್ಷಿಸುವ ಸೂಜಿ ಮಲ್ಲಿಗೆಯೇ ,
ನಿನ್ನಾ ಸೊಬಗಿನ ವೈಯಾರದ
ಆಕರ್ಷಣೆಗೆ ,
ಹದಿ ಹರೆಯ ರಸಿಕರ ಮನಗಳಲ್ಲಿ ಹೊಸದಾದ ಆಸೆಗಳಿಗೆ ಜೀವ ನೀಡಿದೆ ,
ಹೊಸ ಬಯಕೆಗಳಿಗೆ ರೆಕ್ಕೆಗಳು ತನ್ ತಾನೆ ಬಂದು ಹಾರಾಡಿವೆ ....

ಮುದ್ದು ಮುದ್ದಾದ ದುಂಡು ಮಲ್ಲಿಗೆಯೇ ,
ನಿನ್ನಾ ಅತಿಯಾದ ಚೆಂದದ ಚೆಲುವಿಗೆ ,
ಚೆಂದುಳ್ಳಿ ಚೆಲುವೆಯರೆಲ್ಲಾ ನಿನ್ನಾ ಮುಡಿದು ನಲಿದಾಡುತಲಿ ,
ಸಂತಸದಿಂದ ಬಿಂಕದ ಸಿಂಗಾರಿಯರಾಗಿ ಬಳುಕುತಾ
ನೆಡೆಯುತಾ ವೈಯಾರವು
ಹೆಚ್ಚಾದಂತಾಗಿದೆ ....

ದುಂಡು ಮಲ್ಲಿಗೆಯೇ
ನೀ ಅರಳೊ ಮುದ್ದಾದ ಚೆಲುವಿಗೆ ,
ಈ ಲೋಕದಾ ಚಂದುಳಿ ಚೆಲುವಿಯರೆಲ್ಲಾ ಒಟ್ಟಾಗಿ ,
ನಿನ್ನಾ ನೋಡುತಲೆ ಆಹಾ ಆಹಾ... ಎಂದು ಉದ್ಗಾರಿಸುತ್ತಾ ,
ನೀ ಚೆಲ್ಲುವಾ ಪರಿಮಳವ ಘಂ ಎನ್ನುವ ಪರಿಮಳವನ್ನೆ ಅಸ್ವಾಸುತ್ತಿರುವರು ...

ಮೈಸೂರು ಮಲ್ಲಿಗೆಯೇ ,
ಬೆಳ್ಳಗಿನ ನಿನ್ನ ಮೈ ಬಣ್ಣದ ಅಂದಕೆ
ಬೆಳ್ ಮುಗಿಲಲ್ಲಿ ನಕ್ಷತ್ರಗಳ ಮಿನುಗಿಸಿ,
ಬಾನ ತುಂಬೆಲ್ಲಾ ಬೆಳದಿಂಗಳ ಚೆಲುತ್ತಾ ಮೋಡಗಳ ಮೆರೆಯಲ್ಲಿ ನಿಂತು , ನಿನ್ನಂದವ ಮನಸಾರೆ ಕಣ್ತುಂಬಿಕೊಳ್ಳುತಿಹನು

ಸೂಜಿ ಮಲ್ಲಿಗೆಯೇ ನಿನ್ನಿಂದಾನೆ
ಆ ಸಾಗರಿಯು ಕೂಡಾ ಅಲೆಗಳಲ್ಲಿ ಅಪ್ಪಳಿಸುತ್ತಾ
ಬೆಳದಿಂಗಳನು ಎಳೆ ಎಳೆಯಾಗಿ ಸ್ವೀಕರಿಸುತ್ತಾ
ತುಂಬಾ ಆಸೆಯಿಂದ ಪ್ರೀತಿಸುತ್ತಾ ಸಂಬ್ರಮಿಸುತಿಹಳು ....

- abhi.s.j

03 Sep 2025, 07:54 pm

- Bharani T N

03 Sep 2025, 01:26 pm

- Adesh Shetty

02 Sep 2025, 07:26 pm