Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಲಾಕ್ ಡೌನ್

ಖಾಲಿಪೀಳಿ ಹೊಟ್ಟೆಯಲ್ಲಿ ಏನು ಇಲ್ಲ ಯಾರಿಗ್ ಹೇಳೋದು....ದು ದು

ಪಿಜ್ಜಾ ಅಂತೂ ಕೇಳೋಂಗಿಲ್ಲ ಬರ್ಗರ್ದಂತೂ ಮಾತೇ ಇಲ್ಲ ಯಾರಿಗ್ ಕೇಳೋದು....ದು ದು

ಗಟ್ಟಿಹಿಟ್ಟು ತಿಂದು ತಿಂದು ಕಾಯಿಕಸರು ಒಳಗಾಕ್ಕೊಂಡು ಹೊಟ್ಟೆ ಎಲ್ಲಾ ಕೆಟ್ಟೋಗಯ್ತೆ ಯಾರಿಗ್ ಹೇಳೋದು....ದು ದು

ಗೋಬಿ ಅಂತೂ ಕನ್ಸೋದಿಲ್ಲ ಪಾನಿಪುರಿ ಕಥೆಯೇ ಇಲ್ಲ ಬಾಯಿ ಮಾತು ಕೇಳ್ತಾ ಇಲ್ಲ ಕೋಡ್ಸೋವ್ರಂತೂ ಮೊದ್ಲೇ ಇಲ್ಲ ಯಾರಿಗ್ ಕೇಳೋದು....ದು ದು

- ಚುಕ್ಕಿ

11 Apr 2020, 11:56 am

ನೇಸರ

ಮುಂಜಾವಿನ ನೇಸರನ ಇಳೆ ಬಿಸಿಲಿನಲ್ಲಿ
ಇಂಪಾದ ಹಕ್ಕಿಗಳ ಕಲರವ ನೀಡಿದೆ ಹೊಸ ಚೈತನ್ಯ
ಚಳಿಯಲ್ಲಿ ಆಗಾಗ ನೀಡುವ ಬಿಸಿಲಿನ ಶಾಖ
ಹಿಂಪೆನಿದೆ ಕಾಯಕೆ

ರವಿ ನೀ ಬಾ ಇಳೆಗೆ ಧರೆ ಕಾದಿವುದು ನಿನ್ನ
ಅಪ್ಪುಗೆಗೆ ಹೂಗಳೆಲ ಬಯಸುವುದು ನಿನ ಒಪ್ಪಿಗೆಯ ನೀಡಲು ಮಕರಂಧ ಮದ ಸಿಹಿಯನು
ದುಂಬಿಗಳು ಸವಿಯಲು ಜೇನಿನ ಸಿಹಿಯನು...

- RoopaGowtham

11 Apr 2020, 08:46 am

ಮನಸಿಗೆ ನೋವು

ಬಯಸದೇ ಬಂದ ಭಾಗ್ಯ
ದೊರೆಯುವುದು ಎಲ್ಲಿ ವೈರಾಗ್ಯ
ಆಸೆಗಳ ಕೊಡುವ ಆ ಬುಟ್ಟಿ
ಕನಸಿನಲ್ಲಿ ಪದೇ ಪದೇ ತಟ್ಟಿ
ಮನಸಿಗೆ ನೋವು ಏಕೆ ನೀ ಕೊಟ್ಟಿ

✍️ವಿ ಶಿವಾನಂದ

- Shivanand V Anandadavar

10 Apr 2020, 11:54 pm

ಒಂದು ಮಾತು

ಅಲ್ಲೊಂದು ಇಲ್ಲೊಂದು ಮಾತು
ಈ ಕಿವಿಯಲ್ಲಿ ಕೇಳುತಿತ್ತು
ಒಂದು ಮಾತು ಸಂತೋಷವಾಯಿತು
ಇನ್ನೊಂದು ಮಾತು ದುಃಖ ಕೊಡುತ್ತಿತ್ತು

✍️ವಿ.ಶಿವಾನಂದ

- Shivanand V Anandadavar

10 Apr 2020, 11:52 pm

ನಿಜಾರಿ

ಬಾರದ ಲೋಕಕ್ಕೆ ನಿಜಾರಿ
ಹುಡುಕಿದೆ ಪಯಣದ ದಾರಿ
ಬೆಳೆಯುವ ಮನಸಲ್ಲಿ ಉರಿ
ಬೇಡದ ಕನಸಲ್ಲಿ ಹಾರಿ
ಕತ್ತಲಿನಲ್ಲಿ ಕನಸು ಕಾಣುವ ಮರಿ

✍️ವಿ.ಶಿವಾನಂದ

- Shivanand V Anandadavar

10 Apr 2020, 11:49 pm

ಕರೋನ

ಗುಡಿಗಳಲಿ ಭಜನೆಯಿಲ್ಲ
ಮಸೀದಿಯಲಿ ನಮಾಜಿಲ್ಲ
ಚಚಿ೯ನಲಿ ಗಂಟೆಯಿಲ್ಲ
ಬಡವನ ಕೇಳೊರಿಲ್ಲ
ರೈತನಿಗೆ ಹೊಟ್ಟೆಗಿಲ್ಲ
ಹೆಣ ಹೊರಲು ಜನರಿಲ್ಲ


ಕರೋನ
ಯಾವ ಧರ್ಮ ಕೇಳುವುದಿಲ್ಲ
ಯಾರನ್ನು ಬಿಡುವುದಿಲ್ಲ
ಮಾಡಿದೂನ್ನು ಮಾರಾಯ

- suresh veera

10 Apr 2020, 11:22 pm

ತಾಯಿಯ ಕೊರಗು

1,3,5,7,9 ಸಾಲು ಮಗ ಹುಟ್ಟಿದ ನಂತರ
2,4,6,8,10 ತಾಯಿಯ ಗರ್ಭ ದಲ್ಲಿದ ಸಾಲು

ಹುಟ್ಟು ಹಬ್ಬ ಹುಟ್ಟ ಹಬ್ಬ ಏಕೆ ಕುಣಿಯುವೆ?
ತಾಯಿಯ ನೋವಿನ ಸ್ಪರ್ಶ ತಿಳಿಯಾ...ದಿರುವೆ
ನೀನು ಉಟ್ಟ ಆ ಮಿಣ ಮಿಣ ಬಟ್ಟೆ.
ಹಿಡಿ ಅನ್ನಕಾಗಿ ಕಾಯುತ್ತಿತ್ತು ತಾಯಿಯ ಹೊಟ್ಟೆ.
ಹಣವನ್ನು ಕುಡಿದು ಕುಪ್ಪಳಿಸಿದೆ ಖರ್ಚಿನಲ್ಲಿ...
ನಿನಗೇನು ಆಗದಂತೆ ಹರಕೆ ಕಟ್ಟಿದಳು ಚರ್ಚಿನಲ್ಲಿ..
ಮಿತಿಮೀರಿ ದಾಟಿಹೋಗುತಿರುವೆ ಪ್ರಾಯದಲ್ಲಿ.
ಜಾರಿಬಿದ್ದ ಸಂಕಟದ ನೋವು ಗಾಯದಲ್ಲಿ.
ಊಟ ರುಚಿಯಿಲ್ಲ ಎಂದು ತಟ್ಟೆ ಎಸೆದ ಕೋಪ.
ಹಸಿವುತಾಳಲಾರದೆ ಬಟ್ಟೆ ಇಸ್ತರಿಗಾಗಿ ಗಂಜಿಯ ನೆಪ

- ABG creation

10 Apr 2020, 11:11 pm

ಮೌನಿ...

ನೊಂದ ಮನಸ್ಸಿನ ಮಾತು
ಯಾವಾಗಲೂ ಚೂರಿಯ ಇರಿತವಾಗಿರುತ್ತದೆ...
ಕಾರಣ,,,‌ ಹೇಳಕ್ಕಾಗದೇ ಇರುವ ಎಷ್ಟೋ ನೋವುಗಳು ಮನಸ್ಸಲ್ಲಿ ಕುದಿಯುತ್ತಿರುತ್ತವೆ..
✍️.ರಾಮ್...

- ರಾಮ್

10 Apr 2020, 11:05 pm

ಕನ್ನಡ ಸಾಂಗ್,,,,, ಬವಣೆ,, ಬಾವನೆ

ನಿಮ್ಮಿಂದ ದೂರಾಗಿ ಇರಲಾರೆನೂ,,,,
ಇನ್ನೆಂದು ನಿಮ್ಮನ್ನು ಬಿಡಲಾರೆನೂ,,,,
ಕಣ್ಣಲ್ಲೇ ನೀನೂ ಕುತಿದ್ದ ಮೇಲೆ
ಬೆಕಿಲ್ಲಾ ಇನ್ನು ಕಣ್ಣಾ ಮುಚ್ಚಾಲೆ,,,
ನಾ ಕೂಗಲೇ ನಿನ್ನನ್ನು,,,
ಅದೇ ನೀನು ಅದೇ ನಾನು
ಅತಿಯಾಯ್ತು ಪ್ರೀತಿ ಇನ್ನನೂ
ಮುದ್ದಾದ ನಿನ್ನ ಶೈಲಿನೇ ಭಿನ್ನ ನೀನ್ನೋನೇ ನಾನು ಇನ್ನೊಂದೇ ಚೆನ್ನ ಮೆಚ್ಚೋದೆ ಬೇಡ ಇನ್ಯಾರು ನಿನ್ನ ಹೇ,,,,, ನೆನಪಿನ ನಿನ್ನ ಈ ಕಿಲಿಯಿಂದ ಕನಸಿನ ಖಜಾನೆ ಒಂದ ತೆರೆಯುವ ಯತ್ನ ತುಂಬಾನೇ ಚೆಂದ ಹೇ,,,,
ಯಾರಿಲ್ಲ ನಿನ್ನಂತೆ ಇನ್ನ್ಯಾರೂ ಬರದಂತೆ ಬಾ ನನ್ನ ಸ್ವರದಂತೆ ಎಂದೆಂದಿಗೂ ನನ್ನ ಜೊತೆ

- ದೀಪವಿ

10 Apr 2020, 10:56 pm

ಸಂಬಂಧಗಳ ಬೇಡಿಯೊಳಗೆ

ಹಾರಾಡಿದ ಕನಸು
ಮುದುಡಿ ಮಲಗಿದೆ
ಕೊನೆ ಮೊದಲಿಲ್ಲದ
ಈ ಬದುಕಿನಲಿ

ಬಂದಿಯಾಗಿಹ ಭಾವ
ಕಾಡುತಿದೆ ಇಂದು
ಸೆರೆಯಿಂದ ಹೊರಗೆ
ಬರುವ ಬಾಗಿಲೆಲ್ಲಿದೆ

ಸಂಬಂಧಗಳ ಬೇಡಿಯೊಳಗೆ
ಬಿಗಿದಿರುವೆ ಕೊಂಡಿಯಾಗಿ
ಅದರೂ ಹೊರ ಬರುವೆ
ಬರುವ ಬಾಗಿಲೆಲ್ಲಿದೆ


ಮುಖವಾಡ ಯಾಕಿನ್ನು
ಮೂರು ದಿನದಿ ಜೀವಕೆ
ರೆಕ್ಕೆ ಮೂಡಿದರೆ
ಹಾರುವ ಮತ್ತೆ, ಇಲ್ಲವಾದರೆ .....ತ್ತೆ

- suresh veera

10 Apr 2020, 10:46 pm