ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ
ನಾ ಕವಿಗಾರನಲ್ಲದಿದ್ದರು
ನಾ ಬರೆದೆನು ಕವಿತೆಗಳನ್ನ
ನಿನ್ನ ಒಂದೊಂದು ಮಾತಿಗೂ
ನೀ ತಿಳಿದು ತಿಳಿಯಾದೆ ಆಡಿದ ಮಾತಿಗೆ
ಹೋಡೆದೋಯಿತ್ತು ಈ ನನ್ನ ಮನಸ್ಸು
ನೀ ಕೊಲ್ಲುವ ಮನಸಿದ್ದರೆ ಕೊಂದುಬಿಡು
ಖಡ್ಗದಂತ ಮಾತುಗಳು ಏಕೆ ಗೆಳತಿ
ನಾ ಬರೆದ ಕವಿತೆಗಳು ನನಗೆ ಮುಳ್ಳಾದರು
ಹೂವಿಗಲಿ ನೀ ನೆಡೆಯೋ ದಾರಿಗೆ
ಇಂತಿ ನಿನ್ನ ಗೆಳಯ
ಮಾತಾಡೋ ಸಮಯದಿ..
ಮೌನಿಯಾದೆ..
ಮನದ ಮಾತು ಹೇಳೊ ಸಮಯದಿ ದೂರವಾದೆ..
ಕಾಣದ ಪ್ರೀತಿ ಮನದಲ್ಲೇ ಉಳಿದಿದೆ..
ಮರು ಮಾತಾಡುವಾಗ ಹಾದಿ ಬೇರೆಯಾಗಿದೆ..
ಕೊನೆಗೂ ಮನದ ಮಾತು ಹೇಳಿಕೊಂಡೆವು ಗೆಳೆಯರಾಗಿ..
ಇರಲಿ ನಿನ್ನ ಜೀವನ ಸುಖವಾಗಿ..
ಇದೇ ನನ್ನ ಹಾರೈಕೆ ಕೊನೆಯದಾಗಿ..
ನಿಸರ್ಗ ದ ಸೌಂದರ್ಯವ
ವಿವರಿಸಲು ಅಸಾಧ್ಯ..
ಹೊಲ ಗದ್ದೆ ನೋಡಿದಾಗ
ನೆನಪಾಗುವುದು ಬಾಲ್ಯ..
ಉಗಿ ಬಂಡಿಯಂತೆ ಹತ್ತಾರು ಪುಟಾಣಿ ಮಕ್ಕಳು..
ಹೊರಟ ಬಂಡಿ ನಿಲ್ಲುವುದು ಶಾಲೆಯ ಸಮೀಪ..
ಸ್ವರ್ಗಕ್ಕಿಂತ ಮಿಗಿಲು ಈ ಬಾಲ್ಯದ ಸುಖ
ಮನಸೋತೋದೆ ನಾನು
ಈ ದೃಶ್ಯವ ಕಂಡು..
ಪುನಃ ಆವರಿಸಿಕೊಂಡಿದೆ ಮನಸಿನ ಬುತ್ತಿಯಲ್ಲಿ
ಈ ಸುಂದರ ಸುಮಧುರ ನೆನಪುಗಳು...
@ಮೇಘ ಗಣೇಶ್