ತುಂಗೆಭದ್ರೆ ದಡದಲಿ ಉದಯಿಸಿದ ನಾಡು
ವಿದ್ಯಾರಣ್ಯರು ಸ್ಥಾಪನೆಗೈದ ಹಂಪೆಯನಾಡು
ಸಂಗೀತ ಶಿಲ್ಪ ಕಲೆಗಳ ವೈಭೋಗಸಿರಿನಾಡು
ಕರ್ನಾಟಕದ ಹೆಮ್ಮೆಯ ನಮ್ಮಯ ನಾಡು
ಒಂದಾಗಿ ಹಾಡೋಣ.
ಒಂದಾಗಿ ಕುಣಿಯೋಣ
ಈ ನೆಲೆಯ ಶೃಂಗಾರ ಸೀಮೆಯೋ
ಈ ನೆಲ ಬಂಗಾರ ಭೂರಮೆಯೋ
ಕೀರ್ತಿಯ ಹಬ್ಬಿಸೋಣ.
ಕಲೆಗೆ ತಲೆ ಬಾಗೋಣ
ಬಣ್ಣಿಸಲಾಗದ ಈ ನೆಲ
ಬಂಗಾರ ಕಡಲು ಈ ಜಲ
ಶಿಲ್ಪ ಕಲೆಯ ಸಂಗೀತ ನೆಲೆಸಿರುವ
ಆಲಯ ಈ ನಮ್ಮ ದೇವಾಲಯವು
ವಿಜಯನಗರ ಸೌಂದರ್ಯ
ದೇವಾಲಯ...
ಕಣ್ಣಿನ ಹಬ್ಬದ ಶಿವಾಲಯ
ವಿಜಯನಗರ ಸೌಂದರ್ಯ
ಕಣ್ಣಿಗೆ ಹಬ್ಬದ ಶಿವಾಲಯ
ದೇವಾಲಯ..
ಎಲ್ಲೆಲ್ಲೂ ಶಿಲ್ಪಕಲೆ ಮಾಧುರ್ಯ..
ತುಂಬಿದ ದೇವಾಲಯ..
ಬೆಳ್ಳಿ ಮುಗಿಲು ಬೆಳ್ಳೆಕ್ಕಿ ಸಾಲು...ಓ ಓ
ಬೆಳ್ಳಿ ಮುಗಿಲು ಬೆಳ್ಳಕ್ಕಿ ಸಾಲು... ಓ ಓ
ಆ ಚಲುವೆ ಮೊಗವು ಸುಂದರ ನಗುವು
ಕೆಂದಾವರೆ ಹರಳಿದ ಹಾಗೆ ಸುಮವು
ಚಂದವಾ ನೋಡು ಆಯಾಗಿ ಹಾಡು
ಆಯಾಗಿ ಹಾಡುತ ನೇಸರ ನೋಡು...
ಬಂಗಾರ ಬಣ್ಣದ ನೇಸರ ನೋಡು
ಮನೋಲ್ಲಾಸದಿ ಸಂತೋಷದಿ ಹಾಡು
ಗಾಳಿಯ ವೇಗದಿ ಮರಗಿಡ ತೂಗುಯ್ಯಾಲೆ
ತಂಪಾದ ನೆರಳಲಿ ತೂಗುಯ್ಯಾಲೆ
ಕರಿ ಮುಗಿಲು ಆ ಸಾಗರದ ಕಡಲು.
ಕರೀಮುಗಿಲು ಆ ಸಾಗರದ ಕಡಲು
ಚಂದಾಗಿ ಒಂದಾಗಿ ನಿಂತು ನಗಲು
ಮಳೆಗೆ ಭೂತಾಯಿ ಕಾದಿದೆ ಒಡಲು ಹೊ...
✍️ವೀರೇಶಪ್ಪ ವಿ ಖೈರವಾಡಗಿ
- Veereshappa v khairawadagi
24 Jun 2026, 03:18 pm
ಇದು ನಿನ್ನ ಜೀವನ So ನಿನಗಾಗಿ ನೀನು ಬದುಕಿದರೆ ಸಾಕು , ಅದನ್ನು ಬಿಟ್ಟು ನಿನ್ನ So Called Friends ತರಹ ನಟಿಸುವವರನ್ನು ಮೆಚ್ಚಿಸುವ ಅವಶ್ಯಕತೆ ಇಲ್ಲ... ಹಾಗೂ ನಿನ್ನ ಅವಶ್ಯಕತೆ ಇಲ್ಲದ ಕಡೆ ತಲೆಯನ್ನು ಬಾಗಿಸುವ ಅಗತ್ಯನೂ ಇಲ್ಲ...!!!
ಕವಿಯು ನಾನು ಓ ಚಲುವೆ ಓ ಓ ಓ
ಕವಿಯು ನಾನು ಓ ಚಲುವೆ ಓ ಓ ಓ
ಕಲ್ಪನೆ ನೀನು...
ಕಲ್ಪನೆ ನೀನು...
ಅಂತರರಂಗವು ನಾನು .
ಅಡಗಿರುವ ಹೂ ನೀನು
ಓ ಚಲುವೆ... ಓ ಚಲುವೆ...
ನಿನ್ನ ಈ ಕಣ್ಣೋಟ..
ಅಂದದ ಮೈ ಮಾಟ
ನನ್ನ ಹೃದಯದ ಅರಸಿ ನೀ..
ನನ್ನ ಹೃದಯದ ರೂಪಸಿ ನೀ
ಚಂದುಳ್ಳ ಚಲುವೆ ನೀನು
ರಾಣಿ ನೀ ನೀನು
ಮಹಾರಾಣಿ ನೀನು
ನಿನಗೆ ಮನಸೋತು ಬಂದ..
ರಾಜನು ನಾನು
ಮಹಾರಾಜನು ನಾನು
ನಿನ್ನ ಸುತ್ತ ಸುಳಿಯುವ
ಸುಂದರ ನಾನು
ನನ್ನ ಮನದೊಳ್
ಸುಂದರಿ ನೀನು
ಮಂದಾರ ಮಲ್ಲಿಗೆ ನೀನು
ಮಳೆ ಸುರಿಸೋ ಮಳೆ ನಾನು
ಚಲುವಾದ ಹೂವಾದೇ ಪ್ರೇಯಸಿ
ನಾ ಹೂ ದುಂಬಿಯಾದೆ ಮಾನಸಿ
✍️ ವೀರೇಶಪ್ಪ ವಿ ಕುಂಬಾರ ಖೈರವಾಡಗಿ
ಹೊಂಗಿರಣಾಕಾಶದೊಳಗೆ ರವಿಯು ಮೂಡಿದ...
ನೀಲಿ ಆಕಾಶದೊಳ್ ಹೊನ್ನೂನೊತ್ತು ಕಿರಣ ಸುರಿದ
ಈ ಭೂಮಿಮೆ ಅಂದದೊಳಗೆ ತೆಲಿಸಿ ಹೂ ಅರಳಿಸಿದ
ಮಾಯಾಗಾರ ಶಿವನ ಪಾದದೊಳ್ಗೆ ಆಡಕಾವಾದ
ಬಿಳಿ ಮುಗಿಲಳೋಗೆ ಮಲ್ಲಿಗೆ ಹನಿ ಮಳೆ ಸುರಿದ...
ತುಂತುರು ಮಂಜಿನ ಮಳೆಹನಿ
ಎಲೆ ಮೇಲೆ ಎರಚಿ ಹೋದ ll
ಹೊಂಗಿರಣಾಕಾಶ್ದೊಳ...
ಬಣ್ಣ ಬಣ್ಣದ ಹೂದೊಳಗೆ ಚಿಟ್ಟೆಯ ಕೂರಿಸಿ
ಸೌಂದರ್ಯದ ಸೊಬಗು ತೋರಿದ..
ಅಂದಾಗರ ಈ ಸೂತ್ರದಾರ ನಿನ್ನ ಕರುಣೆ..
ಎನು ಮಾಯಾವೋ ಎನು ವಿಸ್ಮಯವೋ
ಕಡಲು.ನದಿ,ಸಾಗರ,ಸರೋವರ
ಮಾಡಿದೇ ನೀ ನಿನಗೆ ನಿನ್ನ ವರವೋ..
ಗಾಳಿ ನೀರಿ ನೊಳಗೆ ಬೆರೆತಿರುವೆ...ll