ಹಣ ಇದರೆ ಶ್ರೀಮಂತನ ಹತ್ತಿರ
ಇರತೈತಿ, ಜ್ಞಾನ ಇದರೆ ಅವನಲ್ಲಿ
ಇರತೈತಿ, ಇವೆಲ್ಲವೂ ಇದ್ದರು ಏನು
ಪ್ರಯೋಜನ, ಒಂದು ಒಳ್ಳೆಯ
ಗುಣ ಇಲ್ಲದ ಮೇಲೆ ಇಂತಹ
ಮನುಜರನ ತೆಗೆದುಕೊಂಡು,
ಏನು ಮಾಡಬೇಕು
ಶ್ರೀ ಸದ್ಗುರು ಸಿದ್ಧರೂಢ
ಇನ್ನೂ ಏಕೆ ನೀನಲ್ಲಿ ಮೌನ
ಕಣ್ಣು ತೆರೆದು ನೋಡು ನೀ
ಒಮ್ಮೆ ಯಾದರೂ
ಈ ಜಗ್ಗದ ಮಹಿಮೆಯನ್ನು...
"ಕವಿತೆಗಳೇ ನೀವ್ ಹೇಳಿ !
ನಾ ಏಕೆ ಗೀಚುವೆ ನಿಮ್ಮ...
ಮನಬಂದ ಹಾಗೆಲ್ಲ !
ಖುಷಿಯಲ್ಲಿ.. ಮೂಡೋರು ನೀವೇ !
ನೋವಲ್ಲಿ.. ಜೊತೆ ಅದು ನೀವೇ !
ಯಾಕಿಷ್ಟು ಹತ್ತಿರ ನೀವು ?
ನನ್ನ ಅಂತರಾಳಕೆ !!"
"ಹೇಳ_ಬಯಸುವ ಮಾತೆಲ್ಲಕ್ಕೂ...
ನೀವೇನೆ ವೇದಿಕೆಯು !
ನನ್ನ ಕಲ್ಪನೆ ಕಲೆಯಾಗಲು..
ನೀವೇನೆ ಸದಾ ಜೊತೆಯು !
ಆತ್ಮಸ್ಥೈರ್ಯವೋ..?
ಆಪ್ತ ಬಂಧುವೋ..?
ನೀವ್ ಅದರಿ ನನಗೆ..
ಹುಚ್ಚನಂತೆ ಹಚ್ಚಾಗಿ !
ನನ್ನೊಳಗಿನ ಕಿಚ್ಚಾಗಿ !
ಜೊತೆ ಅದಿರಿ ಹೀಗೆ...
ನನ್ನ ಅಂತರಾಳಕೆ !!"
ಎಮ್.ಎಸ್.ಭೋವಿ....✍️
ನಿನ್ನ ಪ್ರೀತಿಗೆ ಸೋತಿರುವೆ ನಾ ಎಂದೊ,,
ನಿನ್ನ ಜೊತೆಯಾಗಿರುವೆ ಸದಾ ಎಂದೆಂದೂ...!
ಆಕಸ್ಮಿಕವಾಗಿ ಬೆಳದ ನಮ್ಮ ಬಂಧವಿದು,
ಶಾಶ್ವತವಾಗಿ ಉಳಿಯುವ ಪ್ರೀತಿ ಸಂಬಂಧವಿದು...!
ಖುಷಿಯಲ್ಲಿ-ದುಃಖದಲ್ಲಿ ಜೊತೆಯಾಗಿರುವೆ,
ನಿನ್ನ ಜೀವನದ ತುಂಬೆಲ್ಲ ಖುಷಿಯಿರಲೆಂದು
ಅರಸುತ್ತಿರುವೆ....!
ಈಡೇರಲಿ ನೀ ಕಂಡ ಎಲ್ಲಾ ಕನಸಗಳು,
ಬಾರದಿರಲಿ ನಿನಗೆ ಯಾವುದೆ ನೋವುಗಳು....!
ಎಮ್.ಎಸ್.ಭೋವಿ......✍️
ಜೀವನದಲ್ಲಿ ಯಾರನ್ನ
ನಂಬುವುದು ಬಿಡೋದು ಗೋತ್ತಿಲ್ಲ
ಏಕೆಂದರೆ ನಂಬಿಸಿ
ಮೋಸ ಮಾಡುವವರು
ಒಂದು ಕಡೆ ನಿಂತರೆ
ಬೆನ್ನ ಹಿಂದೆ ನಿಂತು ಚೂರಿ ಹಾಕುವವರು ಮತ್ತೊಂದೆಡೆ ಒಟ್ಟಿನಲ್ಲಿ
ಮೋಸ ಮಾಡುವ ಜನಗಳು
ನಾವು ಅಪಾರ ನಂಬಿಕೆ ಇಟ್ಟ
ಜನಗಳೇ ಹೋರೆತು ಬೇರೆಯವರು
ಅಲ್ಲವೇ ಅಲ್ಲ
ಹಾಗಾಗಿ ಯಾರನ್ನೂ ನೀ ನಂಬಿ
ನಡೆಯಲುಬೇಡ ನುಡಿಯಲುಬೇಡ
ನಿನ್ನಂತೆ ನೀ ಬದುಕು ಬಾಳು
ಬೀಸುವ ಗಾಳಿ ಓಡಾಡುವ ವಾಹನಗಳ ನಡುವೆ ಕಳೆದು ಹೋದ ದಿನಗಳು ಕಳೆದು ಹೋದ ದಿನಗಳ ನೆನೆಯುತ್ತ ಕುಳಿತರೆ ಸಿಗದು ಮುಂದಿನ ದಿನಗಳು, ಕಳೆದ ನೆನ್ನೆ ಬರದು ನಾಳೆ ಯೋಚಿಸುತ ಕುಳಿತರೆ ಸಿಗದು ಮುಂದಿನ ನಾಳೆ ಏನೇ ಆಗಲಿ ಮರೆತು ಬಿಡು ಹಿಂದಿನ ದಿನ