ಜೀವನವೆಂಬುದು ಕಷ್ಟಗಳ ಸರಮಾಲೆ
ಕಷ್ಟಗಳು ಯಾವುದೂ ಶಾಶ್ವತವಲ್ಲ!
ಆದರೆ ಈ ಜೀವನವು 'ಶಾಶ್ವತ' ಎಂಬ ಸತ್ಯ ಅರಿತು ಬಾಳಿದರೆ ಬಹುಶಃ ಯಾವ ವ್ಯಕ್ತಿಯೂ ಸಹ ತನ್ನ ಕಷ್ಟದ ಕಾಲದಲ್ಲಿ ಸಾವನ್ನು ಯೋಚಿಸಲಾರ!!
ಯೆನೆಂಡು ಹೇಳಲಿ ಆ ನಿನ್ನ ಮಾತಿಗೆ ಯೇನೆಂದು ಹೇಳಲಿ ಆ ನಿನ್ನ ಮಾತಿಗೆ ಕಾಯುವೆನು ನಾ ಈ ನಿನ್ನ ಪಿಸುಮಾತಿಗೆ ಯೇನೆಂದು ಹೇಳಲಿ ಈ ನಿನ್ನ ಸೊಗಸದ ಪ್ರೀತಿಗೆ ಬಲು ದೂರ ಪಯಣಿಸುವೆ ನಿನ್ನೊಂದಿಗೆ ಬರಿ ಆ ಒಂದು ಪಿಸುಮಾತಿಗೆ
೧. ನಿಜವಾದ ಸ್ನೇಹ
ಕಷ್ಟ ಬಂದಾಗ ಕೈ ಹಿಡಿಯುವವನು ಗೆಳೆಯ,
ನಗು ಬಂದಾಗ ಜೊತೆಗಿರುವವನು ಗೆಳೆಯ.
ರಕ್ತ ಸಂಬಂಧ ಇಲ್ಲದಿದ್ದರೂ
ಪ್ರಾcompatibilityಣಕ್ಕಿಂತ ಹೆಚ್ಚಾದವನು ಗೆಳೆಯ.
೨. ಸ್ನೇಹದ ಬಂಧ
ಮಾತು ಮುಗಿದರೂ ಮೌನ ಅರಿಯುವವನು,
ದೂರವಿದ್ದರೂ ಮನದ ಹತ್ತಿರ ಇರುವವನು.
ಸೋಲಲಿ ಗೆಲ್ಲಲಿ ಬೆನ್ನಿಗೆ ನಿಲ್ಲುವ
ಪವಿತ್ರ ಸಂಬಂಧವೇ ಈ ಸ್ನೇಹದ ಹೂವು.
೩. ಕಿರು ಕವನ
ಕಣ್ಣೀರು ಬರುವ ಮೊದಲೇ ಒರೆಸುವ ಕೈ,
ನಗು ಮುಖ ಕಂಡಾಗ ಉಕ್ಕುವ ಸಂಭ್ರಮದ ಅಲೆ.
ಜೀವನವೆಂಬ ಹಾದಿಯಲ್ಲಿ ನನಗಾಗಿ ಬಂದ
ಅಮೂಲ್ಯವಾದ ವರವೇ ನಿನ್ನ ಗೆಳೆತನ.
ನೋಡಲು ಸುಂದರ ರಾತ್ರಿಯ ಚಂದ್ರ
ಎಲ್ಲರನ್ನು ತನ್ನಡೆಗೆ ಆಕರ್ಷಣೆಯ ಮಾಡುವ
ಚಿನ್ನದಂತೆ ಹೊಳಪುಳ್ಳ ಇವನ ಸುಂದರ ಬೆಳಕು
ಸೃಷ್ಟಿಸಿದೆ ಭೂಮಿಯ ಮೇಲೆ ಬೆಳದಿಂಗಳ ಮೈದಾನವ
ಚಂದ್ರನ ಸೌಂದರ್ಯ ಹೆಚ್ಚಿಸುವವು ಸುತ್ತಲಿನ ನಕ್ಷತ್ರಗಳು
ತಾಯಂದಿರು ಎಳೆ ಮಕ್ಕಳಿಗೆ ಊಟ ತಿನಿಸುವಾಗ
ಮಕ್ಕಳಿಗೆ ತೋರಿಸುವರು ಇವನನ್ನ
ಇವನ ಆ ಬೆಳಕು ಎಷ್ಟು ಸುಂದರ
ನೋಡಿದ ನಮ್ಮ ಕಣ್ಣುಗಳೇ ಅಮರ
ಸಾಕಾಗಿದೆ ಈ ಹಳೆ ಬದುಕು
ಹಳೆ ನೆನಪುಗಳು ಹೃದಯ ಚುಚ್ಚಿ ಚುಚ್ಚಿ
ಗಾಯಗೊಳಿಸಿದೆ
ಕೊಚ್ಚಬೇಕೆಂದಿರುವೆ ಹಳೆ ನೆನಪ
ಶುರು ಮಾಡಬೇಕೆಂದಿರುವ ಹೊಸ ಬದುಕ
ಕಷ್ಟದಲ್ಲೂ ಕೈ ಬಿಡದೆ
ಎಂದೆಂದಿಗೂ ಜೊತೆಯಾಗಿ ಇರಲು
ಈ ಬರಡಾದ ಜೀವನಕ್ಕೆ
ಮುಂಗಾರಿನ ಮಳೆಯಾಗಿ ಬರುವೆಯಾ
ಹೇ ಗೆಳತಿ.........................?